Ganeshotsava – 2022

 

ಸಹೃದಯ ಸಜ್ಜನ ಬಂಧುಗಳೇ,

ಆನಂದ ಬಳಗದ ಸಭಾಗ್ರಹ ದಲ್ಲಿ ನಿನ್ನೆಯ ದಿನ ಅತ್ಯಂತ ಯಶಸ್ವಿಯಾಗಿ ನಡೆದಿದ್ದ ಗಣೇಶೋತ್ಸವಕ್ಕೆ ಆಗಮಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ ಪುನೀತರಾದ ತಮಗೆಲ್ಲರಿಗೂ ಆನಂದ ಬಳಗದ ಕಾರ್ಯಕಾರಿ ಸಮಿತಿಯ ವತಿಯಿಂದ ಕೃತಜ್ಞತಾಪೂರ್ವಕ ಧನ್ಯವಾದಗಳು.
ಗಣಪತಿಯು ನಿರಂತರವಾಗಿ ರಕ್ಷಿಸುತ್ತಿರಲಿ ಎಂಬುದಾಗಿ ಈ ಮೂಲಕ ಆಶಿಸುತ್ತೇವೆ.
ನಿನ್ನೆಯ ಪೂಜಾ ಕಾರ್ಯಕ್ರಮ ನಮ್ಮ ನಿರೀಕ್ಷೆಗೆ ಮೀರಿ ಯಶಸ್ವಿಯಾಗಲು ಕಾರಣರಾದ ಆನಂದ ಬಳಗದ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಮಾತ್ರವಲ್ಲದೆ ಅಪಾರೋಕ್ಷವಾಗಿ ಸಹಕರಿಸಿದ ಎಲ್ಲಾ ನೆಚ್ಚಿನ ಬಂಧುಗಳಿಗೆ ನಾನು ವೈಯಕ್ತಿಕವಾಗಿ ಧನ್ಯವಾದಗಳು ಅರ್ಪಿಸುತ್ತೇನೆ.🙏🙏

 

ಇಂತಿ,
ಕೆ ಪ್ರಕಾಶ್ ಭಟ್
ಸಂಚಾಲಕರು,
ಯುವ ವಿಭಾಗ
ಆನಂದ ಬಳಗ (ರಿ )

Subscribe Newsletter

Get latest updates of News and Evens from Ananda Balaga